ನನ್ನ ಬಗ್ಗೆ: ನಾನು ಜ್ಞಾನವನ್ನು ಹೊಲಸು-ಶ್ರೀಮಂತ ಭೋಗಜೀವಿಯಿಂದ ಕಲಿತಿದ್ದೇನೆ… ಮತ್ತು ತಪಸ್ವಿ ಪವಿತ್ರ ಮನುಷ್ಯ

ಮೊದಲನೆಯದಾಗಿ ಮೂಲ ಮಾಹಿತಿ. ನನ್ನ ಹೆಸರು ರಾಗ್ನರ್. ಇದು ಸ್ವೀಡಿಷ್ ಆದರೆ ನಾನು ಕೆನಡಾದಲ್ಲಿ ವಾಸಿಸುತ್ತಿದ್ದೇನೆ. ನಾನು ಮದುವೆಯಾಗಿದ್ದೇನೆ ಮತ್ತು ನಮಗೆ ಒಬ್ಬ ಮಗನಿದ್ದಾನೆ.

ನಾನು ಮೇಲ್ಮಧ್ಯಮ ವರ್ಗದ ವೃತ್ತಿಪರ ಕುಟುಂಬದಲ್ಲಿ ಬೆಳೆದದ್ದು. ಮೂಲತಃ ಸ್ವೀಡನ್ನಿಂದ, ನಾನು ಚಿಕ್ಕವನಿದ್ದಾಗ ನಾವು ಕೆನಡಾಕ್ಕೆ ವಲಸೆ ಬಂದೆವು, ಮತ್ತು ಹಲವು ಇತರ ಹೊರದೇಶಗಳಲ್ಲಿ – ಅಲ್ಜೀರಿಯಾ, ಜರ್ಮನಿ ಮತ್ತು ಕ್ಯಾಮರೂನ್ನಲ್ಲಿ ವಾಸಿಸಿ ಬೆಳೆದೆವು, ಅಂತಿಮವಾಗಿ ವಿಶ್ವವಿದ್ಯಾಲಯದ ಅಧ್ಯಯನಕ್ಕಾಗಿ ಕೆನಡಾಕ್ಕೆ ಮರಳಿದೆವು. ನನ್ನ ತಾಯಿ ಭಾರತದಲ್ಲಿ ಜನಿಸಿದರು, ಅಲ್ಲಿ ಬೆಳೆದರು, ಮತ್ತು ಸರಾಗವಾಗಿ ಹಿಂದಿ ಮಾತನಾಡುತ್ತಿದ್ದರು. ನಾನು ಬೆಳೆದಂತೆ, ವಿವಿಧ ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಹೇಳುತ್ತಿದ್ದಳು ಮತ್ತು ಪುಸ್ತಕದಲ್ಲಿ ಸಂಗ್ರಹಿಸಿದ ಚಿತ್ರಗಳನ್ನು ನನಗೆ ತೋರಿಸುತ್ತಿದ್ದಳು. ಆದ್ದರಿಂದ ಪಾಶ್ಚಿಮಾತ್ಯ ದೇಶಗಳಲ್ಲಿ, ಮತ್ತು ಮುಸ್ಲಿಂ ದೇಶದಲ್ಲಿ ಬೆಳೆದಿದ್ದರೂ, ನಾನು ನನ್ನ ಕುಟುಂಬದ ಮೂಲಕ ಹಿಂದೂ ಧರ್ಮಕ್ಕೆ ಬಹಿರಂಗಪಡಿಸಿಕೊಂಡೆ. ನಾನು ಎಲ್ಲದರ ಮೂಲಕ, ಎಲ್ಲರಂತೆ ಪೂರ್ಣ ಜೀವನ – ಸಂತೃಪ್ತಿ, ಶಾಂತಿಯ ಪ್ರಜ್ಞೆ, ಅರ್ಥ ಮತ್ತು ಉದ್ದೇಶದ ಭಾವನೆ – ಜೊತೆಗೆ ಇತರ ಜನರೊಂದಿಗೆ ಸಂಪರ್ಕವನ್ನು ಅನುಭವಿಸಲು ಬಯಸಿದೆ (ಮತ್ತು ಇನ್ನೂ ಬಯಸುತ್ತೇನೆ).

ನಾನು ಯಾವುದು ‘ನಿಜ’ ಮತ್ತು ಯಾವುದು ಪೂರ್ಣ  ಜೀವನ ಎಂಬುದರ ಕುರಿತು ವಿಭಿನ್ನ ಅಭಿಪ್ರಾಯಗಳನ್ನು ಕಲಿತಿದ್ದೇನೆ. ನಾನು ಗಮನಿಸಿದ್ದೇನೆಂದರೆ, ನಮ್ಮಲ್ಲಿ ಪಾಶ್ಚಿಮಾತ್ಯರು ಹಿಂದೆಂದೂ ಕಂಡಿಲ್ಲದ ಸಂಪತ್ತು, ತಂತ್ರಜ್ಞಾನ ಮತ್ತು ಈ ಗುರಿಗಳನ್ನು ಸಾಧಿಸಲು ಅವಕಾಶವನ್ನು ಹೊಂದಿದ್ದರೂ, ವಿರೋಧಾಭಾಸವೆಂದರೆ ‘ಪೂರ್ಣ ಜೀವನ’ ತಿಳಿಯಲು ಆಗದಂತಿದೆ. ನಾನು ಸಂಬಂಧಗಳು ಹಿಂದಿನ ತಲೆಮಾರುಗಳಿಗಿಂತ ಹೆಚ್ಚು ಬಿಸಾಡಬಹುದಾದ ಮತ್ತು ತಾತ್ಕಾಲಿಕವೆಂದು ಗಮನಿಸಿದ್ದೇನೆ. ನಾವು ‘ಸ್ವಲ್ಪ ಹೆಚ್ಚು’ ಪಡೆಯಲು ಸಾಧ್ಯವಾದರೆ ಆಗಮಿಸುತ್ತೇವೆ ಎಂದು ನಾನು ಕೇಳಿದ್ದೇನೆ. ಆದರೆ ಎಷ್ಟು ಹೆಚ್ಚು? ಮತ್ತು ಏನು ಹೆಚ್ಚು? ಹಣ? ವೈಜ್ಞಾನಿಕ ಜ್ಞಾನ? ತಂತ್ರಜ್ಞಾನ? ಸಂತೋಷ?

ಸೊಲೊಮೋನನ ಜ್ಞಾನ

ನನ್ನ ಮತ್ತು ಸುತ್ತಮುತ್ತಲಿನ ಈ ಚಡಪಡಿಕೆಯಿಂದಾಗಿ, ಈ ವರ್ಷಗಳಲ್ಲಿ, ಸೊಲೊಮೋನನ ಬರಹಗಳು ನನ್ನ ಮೇಲೆ ಆಳವಾದ ಪ್ರಭಾವ ಬೀರಿತು. ಪ್ರಾಚೀನ ಇಸ್ರಾಯೇಲಿನ ರಾಜನಾದ ಸೊಲೊಮೋನನು ತನ್ನ ಬುದ್ಧಿವಂತಿಕೆಯಿಂದ ಪ್ರಸಿದ್ಧನಾಗಿದ್ದಾನೆ, ಸತ್ಯವೇದದಲ್ಲಿ (ವೇದ ಪುಸ್ತಕ) ಹಲವಾರು ಪುಸ್ತಕಗಳನ್ನು ಬರೆದನು, ಅಲ್ಲಿ ನಾನು ಕೇಳುತ್ತಿದ್ದ ಅದೇ ಪ್ರಶ್ನೆಗಳನ್ನು ವಿವರಿಸಿದನು. ಅವನು ಬರೆದ:

ഞാൻ എന്നോട് തന്നെ പറഞ്ഞു: “വരിക; ഞാൻ നിന്നെ സന്തോഷംകൊണ്ടു പരീക്ഷിക്കും; സുഖം അനുഭവിച്ചുകൊള്ളുക”.2 എന്നാൽ അതും മായ തന്നെ. ഞാൻ ചിരിയെക്കുറിച്ച് “അത് ഭ്രാന്ത്” എന്നും സന്തോഷത്തെക്കുറിച്ച് “അതുകൊണ്ട് എന്ത് ഫലം?” എന്നും പറഞ്ഞു.3 മനുഷ്യർക്ക് ആകാശത്തിൻ കീഴിൽ ജീവപര്യന്തം ചെയ്യുവാൻ നല്ലത് ഏതെന്നു ഞാൻ കാണുവോളം എന്റെ ഹൃദയത്തെ ജ്ഞാനത്തിൽ സൂക്ഷിച്ചുകൊണ്ട്, എന്റെ ദേഹത്തെ വീഞ്ഞുകൊണ്ടു സന്തോഷിപ്പിക്കുവാനും ഭോഷത്തം പിടിച്ചു കൊള്ളുവാനും എന്റെ മനസ്സിൽ നിരൂപിച്ചു.4 ഞാൻ എന്റെ പ്രവർത്തികളെ മഹത്തരമാക്കി; എനിക്കുവേണ്ടി അരമനകൾ പണിതു; മുന്തിരിത്തോട്ടങ്ങൾ ഉണ്ടാക്കി.5 ഞാൻ തോട്ടങ്ങളും ഉദ്യാനങ്ങളും ഉണ്ടാക്കി; അവയിൽ സകലവിധ ഫലവൃക്ഷങ്ങളും നട്ടു.6 തോട്ടങ്ങളിൽ വച്ചുപിടിപ്പിച്ചിരുന്ന വൃക്ഷങ്ങൾ നനയ്ക്കുവാൻ കുളങ്ങളും കുഴിപ്പിച്ചു.7 ഞാൻ ദാസന്മാരെയും ദാസിമാരെയും വിലയ്ക്കു വാങ്ങി; വീട്ടിൽ ജനിച്ച ദാസന്മാരും എനിക്കുണ്ടായിരുന്നു; യെരൂശലേമിൽ എന്റെ മുൻ ഗാമികളെക്കാൾ അധികം ആടുമാടുകളുടെ സമ്പത്ത് എനിക്കുണ്ടായിരുന്നു.8 ഞാൻ വെള്ളിയും പൊന്നും രാജാക്കന്മാർക്കും സംസ്ഥാനങ്ങൾക്കും ഉള്ള നിക്ഷേപങ്ങളും സ്വരൂപിച്ചു; സംഗീതക്കാരെയും സംഗീതക്കാരത്തികളെയും മനുഷ്യരുടെ പ്രമോദമായ അനവധി സ്ത്രീജനത്തെയും സമ്പാദിച്ചു.9 ഇങ്ങനെ ഞാൻ, എനിക്കുമുമ്പ് യെരൂശലേമിൽ ഉണ്ടായിരുന്ന എല്ലാവരിലും മഹാനായിത്തീരുകയും അഭിവൃദ്ധി പ്രാപിക്കുകയും ചെയ്തു; എനിയ്ക്ക് ജ്ഞാനവും ഒട്ടും കുറവില്ലായിരുന്നു.10 എന്റെ കണ്ണ് ആഗ്രഹിച്ചതൊന്നും ഞാൻ അതിന് നിഷേധിച്ചില്ല; എന്റെ ഹൃദയത്തിന് ഒരു സന്തോഷവും വിലക്കിയില്ല; എന്റെ സകലപ്രയത്നവുംനിമിത്തം എന്റെ ഹൃദയം സന്തോഷിച്ചു; എന്റെ സകലപ്രയത്നത്തിലും എനിക്കുണ്ടായ അനുഭവം ഇതുതന്നെ.

ಪ್ರಸಂಗಿ 2: 1-10

ಸಂಪತ್ತು, ಖ್ಯಾತಿ, ಜ್ಞಾನ, ಯೋಜನೆಗಳು, ಮಹಿಳೆಯರು, ಸಂತೋಷ, ರಾಜ್ಯ, ವೃತ್ತಿ, ದ್ರಾಕ್ಷಾರಸ … ಸೊಲೊಮೋನನು ಇವೆಲ್ಲವನ್ನೂ ಹೊಂದಿದ್ದನು – ಮತ್ತು ಅವನ ದಿನದ ಅಥವಾ ನಮ್ಮ ಎಲ್ಲರಿಗಿಂತ ಹೆಚ್ಚು. ಐನ್‌ಸ್ಟೈನ್‌ನ ಜಾಣತನವು, ಬಿಲ್ ಗೇಟ್ಸ್‌ನ ಸಂಪತ್ತು, ಬಾಲಿವುಡ್ ತಾರೆಯೊಬ್ಬರ ಸಾಮಾಜಿಕ/ಲೈಂಗಿಕ ಜೀವನ, ಜೊತೆಗೆ ಬ್ರಿಟಿಷ್ ರಾಜ ಕುಟುಂಬದಲ್ಲಿ ರಾಜಕುಮಾರ ವಿಲಿಯಂನಂತಹ ರಾಜಮನೆತನದ ಪರಂಪರೆ – ಎಲ್ಲವೂ ಒಂದರಲ್ಲಿ ಸುತ್ತಿಕೊಂಡಿವೆ. ಆ ಸಂಯೋಜನೆಯನ್ನು ಯಾರು ಸೋಲಿಸಬಹುದು? ನೀವು ಅವನು, ಎಲ್ಲ ಜನರಲ್ಲಿ ತೃಪ್ತಿ ಹೊಂದಿದ್ದನೆಂದು ಭಾವಿಸುತ್ತೀರಿ. ಆದರೆ ಅವನು ಮುಕ್ತಾಯಗೊಳಿಸಿದನು:

11 ഞാൻ എന്റെ കൈകളുടെ സകലപ്രവൃത്തികളെയും എന്റെ സകലപരിശ്രമങ്ങളെയും നോക്കി; എല്ലാം മായയും വൃഥാപ്രയത്നവും അത്രേ; സൂര്യന്റെ കീഴിൽ യാതൊരു ലാഭവും ഇല്ല എന്നു കണ്ടു.

ಪ್ರಸಂಗಿ 2:11

ಅವನು ಸಂತೋಷ, ಸಂಪತ್ತು, ಕೆಲಸ, ಪ್ರಗತಿ, ಪ್ರಣಯ ಪ್ರೇಮ ಅಂತಿಮವಾಗಿ ತೃಪ್ತಿಪಡಿಸುವದು ಮಾಯಾ ಎಂದು ತೋರಿಸಿದನು, ಇಲ್ಲಿ ಮತ್ತಷ್ಟು ಪರಿಶೋಧಿಸಿದನು.

ಈಗ ನಾನು ನನ್ನ ಸುತ್ತಲೂ ನೋಡಿದಲ್ಲೆಲ್ಲಾ, ನನ್ನ ಸ್ನೇಹಿತರ ನಡುವೆ ಅಥವಾ ಸಮಾಜದಲ್ಲಿ, ಸೊಲೊಮೋನನು ಪೂರ್ಣ ಜೀವನಕ್ಕಾಗಿ ಮಾಡಿದ ಅನ್ವೇಷಣೆಗಳು ಎಲ್ಲೆಡೆಯೂ ಅರ್ಪಿಸಲ್ಪಟ್ಟವು ಮತ್ತು ಪ್ರಯತ್ನಿಸಲ್ಪಟ್ಟವು ಎಂದು ತೋರುತ್ತದೆ. ಆದರೆ ಆ ಹಾದಿಗಳಲ್ಲಿ ಅದನ್ನು ಕಂಡುಹಿಡಿಯಲು ಅವನಿಗೆ ಸಾಧ್ಯವಾಗಲಿಲ್ಲ ಎಂದು ಅವನು ಈಗಾಗಲೇ ನನಗೆ ಹೇಳಿದ್ದನು. ಹಾಗಾಗಿ ನಾನು ಅದನ್ನು ಅಲ್ಲಿ ಕಾಣುವುದಿಲ್ಲ ಮತ್ತು ಬೇರೆಡೆ ನೋಡಬೇಕಾದ ಅಗತ್ಯವಿದೆಯೆಂದು ನನಗೆ ತಿಳಿದಿತ್ತು.

ನನಗೂ ಬೇರೆಯದರಿಂದ ತೊಂದರೆಯಾಗಿತ್ತು. ಇದು ಸೊಲೊಮೋನನನ್ನೂ ತೊಂದರೆಗೊಳಿಸಿತು.

19 മനുഷ്യർക്ക് ഭവിക്കുന്നത് മൃഗങ്ങൾക്കും ഭവിക്കുന്നു; രണ്ടിനും ഗതി ഒന്ന് തന്നേ; അത് മരിക്കുന്നതുപോലെ അവനും മരിക്കുന്നു; രണ്ടിനും ശ്വാസം ഒന്നത്രേ; മനുഷ്യന് മൃഗത്തെക്കാൾ വിശേഷതയില്ല; സകലവും മായയല്ലോ.20 എല്ലാം ഒരു സ്ഥലത്തേക്ക് തന്നെ പോകുന്നു; എല്ലാം പൊടിയിൽ നിന്നുണ്ടായി, എല്ലാം വീണ്ടും പൊടിയായ്ത്തീരുന്നു.21 മനുഷ്യരുടെ ആത്മാവ് മേലോട്ടു പോകുന്നുവോ? മൃഗങ്ങളുടെ ആത്മാവ് കീഴോട്ട് ഭൂമിയിലേക്കു പോകുന്നുവോ? ആർക്കറിയാം?

ಪ್ರಸಂಗಿ 3:19-21

2 എല്ലാവർക്കും എല്ലാം ഒരുപോലെ സംഭവിക്കുന്നു; നീതിമാനും പാപിക്കും, നിർമ്മലനും മലിനനും, യാഗം കഴിക്കുന്നവനും യാഗം കഴിക്കാത്തവനും, ഒരു ഗതി വരുന്നു; പാപിയും നല്ലവനും ആണ പേടിക്കുന്നവനും ആണയിടുന്നവനും ഒരു ഗതി ആകുന്നു.3 എല്ലാവർക്കും ഒരു ഗതി വരുന്നു എന്നത് സൂര്യനുകീഴിൽ നടക്കുന്ന എല്ലാറ്റിലും വലിയ ഒരു തിന്മയത്രേ; മനുഷ്യരുടെ ഹൃദയത്തിലും ദോഷം നിറഞ്ഞിരിക്കുന്നു; ജീവപര്യന്തം അവരുടെ ഹൃദയത്തിൽ ഭ്രാന്തുണ്ട്. അതിന് ശേഷം അവർ മരിച്ചവരുടെ അടുക്കലേക്ക് പോകുന്നു.4 ജീവിച്ചിരിക്കുന്നവരുടെ കൂട്ടത്തിൽ ഉള്ള ഏതൊരുവനും പ്രത്യാശക്ക് വകയുണ്ട്; ചത്ത സിംഹത്തെക്കാൾ ജീവനുള്ള നായ് നല്ലതാണല്ലോ.5 ജീവിച്ചിരിക്കുന്നവർ അവർ മരിക്കും എന്നറിയുന്നു; മരിച്ചവർ ഒന്നും അറിയുന്നില്ല; മേലാൽ അവർക്ക് ഒരു പ്രതിഫലവും ഇല്ല; അവരെക്കുറിച്ചുള്ള ഓർമ്മയും നഷ്ടമാകുന്നു.

ಪ್ರಸಂಗಿ 9:2-5

ಸೊಲೊಮೋನನ ಬರಹಗಳು ನನ್ನೊಂದಿಗೆ ಪ್ರತಿಧ್ವನಿಸಿತು, ಉತ್ತರಗಳನ್ನು ಹುಡುಕಲು ನನಗೆ ಮೂಲ ಕಾರಣವಾಯಿತು. ಜೀವನ, ಸಾವು, ಅಮರತ್ವ ಮತ್ತು ಅರ್ಥದ ಬಗ್ಗೆ ಪ್ರಶ್ನೆಗಳು ನನ್ನೊಳಗೆ ಸುತ್ತುವರಿದವು.

ಗುರು ಸಾಯಿಬಾಬಾರ ಬುದ್ಧಿವಂತಿಕೆ

ವಿಶ್ವವಿದ್ಯಾನಿಲಯದಲ್ಲಿ, ನನ್ನ ಅಭಿಯ೦ತ್ರ ಪ್ರಾಧ್ಯಾಪಕರೊಬ್ಬರು ಶ್ರೀ ಸಾಯಿಬಾಬಾರವರ ಭಕ್ತರಾಗಿದ್ದರು ಮತ್ತು ಅವರ ಹಲವಾರು ಪುಸ್ತಕಗಳನ್ನು ನನಗೆ ನೀಡಿದರು, ಅದನ್ನು ನಾನು ಬಹಳ ಉತ್ಸಾಹದಿಂದ ಓದಿದ್ದೇನೆ. ನನಗಾಗಿ ನಾನು ನಕಲಿಸಿದ ಆಯ್ದ ಭಾಗ ಇಲ್ಲಿದೆ.

 “ನಿಖರವಾಗಿ ನಿಮ್ಮ ಕರ್ತವ್ಯ ಏನು?…

  • ಮೊದಲನೆಯದಾಗಿ ನಿಮ್ಮ ಹೆತ್ತವರನ್ನು ಪ್ರೀತಿ ಮತ್ತು ಗೌರವ ಹಾಗೂ ಕೃತಜ್ಞತೆಯಿಂದ ಉಪಚರಿಸಿ.
  • ಎರಡನೆಯದಾಗಿ, ಸತ್ಯವನ್ನು ಮಾತನಾಡಿ ಮತ್ತು ಸದ್ಗುಣದಿಂದ ವರ್ತಿಸಿ.
  • ಮೂರನೆಯದಾಗಿ, ನೀವು ಕೆಲವು ಕ್ಷಣಗಳನ್ನು ಉಳಿಸಿಕೊಂಡಾಗಲೆಲ್ಲಾ, ನಿಮ್ಮ ಮನಸ್ಸಿನಲ್ಲಿರುವ ರೂಪದೊಂದಿಗೆ ಭಗವಂತನ ಹೆಸರನ್ನು ಪುನರಾವರ್ತಿಸಿ.
  • ನಾಲ್ಕನೆಯದಾಗಿ, ಎಂದಿಗೂ ಇತರರ ಬಗ್ಗೆ ಕೆಟ್ಟದಾಗಿ ಮಾತನಾಡಬೇಡಿ ಅಥವಾ ಇತರರಲ್ಲಿ ದೋಷಗಳನ್ನು ಕಂಡುಹಿಡಿಯಲು ಪ್ರಯತ್ನಿಸಬೇಡಿ.
  • ಮತ್ತು ಅಂತಿಮವಾಗಿ, ಯಾವುದೇ ರೂಪದಲ್ಲಿ ಇತರರಿಗೆ ನೋವುಂಟು ಮಾಡಬೇಡಿ” ಸತ್ಯ ಸಾಯಿ ಮಾತನಾಡುತ್ತಾರೆ 4, ಪುಟಗಳು 348-349

ಈ ಹಿಂದೂ ಪವಿತ್ರ ವ್ಯಕ್ತಿ ಕಲಿಸಿದ ವಿಷಯ ನಿಜಕ್ಕೂ ಒಳ್ಳೆಯದಾಗಿದೆಯೇ ಎಂದು ನೋಡಲು ನಾನು ಸಾಯಿಬಾಬಾ ಅವರ ಬರಹಗಳನ್ನು ಅಧ್ಯಯನ ಮಾಡಿದ್ದೇನೆ. ಈ ನಿಯಮಗಳು ಒಳ್ಳೆಯದು, ನಿಜವಾಗಿಯೂ ಒಳ್ಳೆಯದು ಎಂದು ನಾನು ನೋಡಿದೆ. ಈ ಬೋಧನೆಗಳಲ್ಲಿಯೇ ನಾನು ಬದುಕಬೇಕಾಗಿರುವದು.

ಆದರೆ ನಾನು ಅಲ್ಲಿಯೇ ದೊಡ್ಡ ಸಮಸ್ಯೆಯನ್ನು ಎದುರಿಸಿದೆ. ಸಮಸ್ಯೆ ಆಜ್ಞೆಗಳಲ್ಲಿ ಅಲ್ಲ, ಆದರೆ ನನ್ನಲ್ಲಿತ್ತು. ಏಕೆಂದರೆ ನಾನು ಅವುಗಳನ್ನು ಅನ್ವಯಿಸಲು ಪ್ರಯತ್ನಿಸುತ್ತಿದ್ದಂತೆ, ನಾನು ಈ ಬೋಧನೆಗಳನ್ನು ಎಷ್ಟೇ ಕಷ್ಟಪಟ್ಟರೂ ಮತ್ತು ಅವುಗಳಿಂದ ಬದುಕಲು  ಶ್ರಮಿಸುತ್ತಿದ್ದರೂ, ನಾನು ಅವುಗಳನ್ನು ನಿರಂತರವಾಗಿ ಮಾಡಲು ಸಾಧ್ಯವಿಲ್ಲ ಎಂದು ಕಂಡುಕೊಂಡೆ. ನಾನು ನಿರಂತರವಾಗಿ ಈ ಉತ್ತಮ ಆದರ್ಶಗಳಿಂದ ಕಡಿಮೆಯಾಗುತ್ತಿದ್ದೆ.

ನಾನು ಆಯ್ಕೆ ಮಾಡಲು ಎರಡು ಮಾರ್ಗಗಳಿವೆ ಎಂದು ತೋರುತ್ತಿದೆ. ಪ್ರಪಂಚದಾದ್ಯಂತ ಸಾಮಾನ್ಯವಾಗಿ ಅನುಸರಿಸುತ್ತಿರುವ, ಸೊಲೊಮೋನನ ಸಾಕಾರಗೊಳಿಸಿದ ಮಾರ್ಗವೆಂದರೆ, ಸ್ವಯಂಗಾಗಿ ಬದುಕುವುದು, ನಾನು ಅನುಸರಿಸಲು ಆಯ್ಕೆಮಾಡುವ ಯಾವುದೇ ಅರ್ಥ, ಸಂತೋಷ ಅಥವಾ ಆದರ್ಶಗಳನ್ನು ಸೃಷ್ಟಿಸುವುದು. ಆದರೆ ಅಂತ್ಯವು ಸೊಲೊಮೋನನಿಗೆ – ಅಥವಾ ಆ ಹಾದಿಯಲ್ಲಿ ನಾನು ನೋಡಿದ ಅನೇಕರಿಗೆ ಒಳ್ಳೆಯದಲ್ಲ ಎಂದು ನನಗೆ ತಿಳಿದಿತ್ತು. ತೃಪ್ತಿ ತಾತ್ಕಾಲಿಕ ಮತ್ತು ಭ್ರಮೆಯಾಗಿತ್ತು. ಸಾಯಿಬಾಬಾ ಸಾಕಾರಗೊಳಿಸಿದ ಹಾದಿ ಅಸಾಧ್ಯ, ಬಹುಶಃ ಅವರಂತಹ ಗುರುಗಳಿಗೆ ಅಲ್ಲ, ಆದರೆ ನನ್ನಂತಹ ‘ಸಾಮಾನ್ಯ’ ವ್ಯಕ್ತಿಗೆ. ಈ ಸಾಧಿಸಲಾಗದ ಆದರ್ಶಗಳನ್ನು ಉಳಿಸಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುವುದು ಸ್ವಾತಂತ್ರ್ಯವಲ್ಲ – ಅದು ಗುಲಾಮಗಿರಿ.

ಸುವಾರ್ತೆ – ಅದನ್ನು ಪರಿಗಣಿಸಲು ಸಿದ್ಧವಾಗಿದೆ

ನಾನು ನನ್ನ ಹುಡುಕಾಟದಲ್ಲಿ ಸತ್ಯವೇದದ ಸುವಾರ್ತೆಗಳಲ್ಲಿ (ವೇದ ಪುಸ್ತಕ) ದಾಖಲಾಗಿರುವ ಯೇಸುವಿನ (ಯೇಸುವಿನ ಪ್ರತಿಬಿಂಬ) ಪ್ರವಾದನೆಗಳನ್ನು ಮತ್ತು ಬೋಧನೆಗಳನ್ನು ಓದಿದ್ದೇನೆ. ಈ ರೀತಿಯ ಯೇಸುವಿನ ಹೇಳಿಕೆಗಳು ನನ್ನೊಂದಿಗೆ ಅಂಟಿಕೊಂಡಿವೆ

“…ನಾನಾದರೋ ಅವುಗಳಿಗೆ ಜೀವವು ಇರಬೇಕೆಂತಲೂ ಅದು ಸಮೃದ್ಧಿಯಾಗಿರಬೇಕೆಂತಲೂ ಬಂದೆನು.”

ಯೋಹಾನ 10:10

  28 അദ്ധ്വാനിക്കുന്നവരും ഭാരം ചുമക്കുന്നവരും ആയുള്ളോരേ, എല്ലാവരും എന്റെ അടുക്കൽ വരുവിൻ; ഞാൻ നിങ്ങൾക്ക് വിശ്രമം നൽകാം.29 ഞാൻ സൌമ്യതയും ഹൃദയത്തിൽ താഴ്മയും ഉള്ളവൻ ആകയാൽ എന്റെ നുകം ഏറ്റുകൊണ്ട് എന്നോട് പഠിപ്പിൻ; എന്നാൽ നിങ്ങളുടെ ആത്മാക്കൾക്ക് നിങ്ങൾ വിശ്രമം കണ്ടെത്തും.30 എന്റെ നുകം മൃദുവും എന്റെ ചുമട് ലഘുവും ആകുന്നുവല്ലോ.

ಮತ್ತಾಯ 11:28-30

ಬಹುಶಃ, ಕೇವಲ ಬಹುಶಃ, ಇಲ್ಲಿ ಇತರ ಮಾರ್ಗಗಳ ನಿಷ್ಫಲತೆಯನ್ನು ಉದ್ದೇಶಿಸುವ ಉತ್ತರವಿದೆ ಎಂದು ನಾನು ಅರಿತುಕೊಂಡೆ.  ಎಲ್ಲಾ ನಂತರ, ಅಕ್ಷರಶಃ ಸುವಾರ್ತೆ ಎಂದರೆ ‘ಶುಭ ಸಂದೇಶ’. ಸುವಾರ್ತೆ ನಿಜವಾಗಿಯೂ ಶುಭ ಸಂದೇಶವೇ? ನಾನು ಅದಕ್ಕೆ ಉತ್ತರಿಸಲು ಸುವಾರ್ತೆಯ ಬಗ್ಗೆ ತಿಳುವಳಿಕೆಯನ್ನು ಬೆಳೆಸಿಕೊಳ್ಳಲು ಪ್ರಾರಂಭಿಸಬೇಕಾಗಿದೆ. ನಾನು ಕೇವಲ ಬುದ್ದಿಹೀನ ವಿಮರ್ಶಕನಾಗದೆ, ಸುವಾರ್ತೆಯ ಬಗ್ಗೆ ವಿಮರ್ಶಾತ್ಮಕವಾಗಿ ಸಹಾ ಯೋಚಿಸಬೇಕಾಗಿತ್ತು.

ಒಬ್ಬನು ಈ ಹಾದಿಯನ್ನು ಪ್ರಾರಂಭಿಸುವಾಗ ಎಂದಿಗೂ ಸಂಪೂರ್ಣವಾಗಿ ಬರುವುದಿಲ್ಲ ಎಂಬ ಅರ್ಥವಿದೆ, ಆದರೆ ಸುವಾರ್ತೆ ಈ ಸಮಸ್ಯೆಗಳಿಗೆ ಉತ್ತರಗಳನ್ನು ನೀಡುತ್ತದೆ ಎಂದು ನಾನು ಕಲಿತಿದ್ದೇನೆ. ಪೂರ್ಣ ಜೀವನ, ಸಾವು, ನಿತ್ಯಜೀವನ, ಮತ್ತು ಪ್ರಾಯೋಗಿಕ ಕಾಳಜಿಗಳಾದಂತಹ ನಮ್ಮ ಕುಟುಂಬ ಸಂಬಂಧಗಳಲ್ಲಿನ ಪ್ರೀತಿ, ಅಪರಾಧ, ಭಯ ಮತ್ತು ಕ್ಷಮೆ ಮುಂತಾದವುಗಳ ಕುರಿತು ಮಾತನಾಡುವದು ಇದರ ಸಂಪೂರ್ಣ ಅಂಶವಾಗಿದೆ. ಸುವಾರ್ತೆಯ ಹಕ್ಕು ಎಂದರೆ ಇದು ನಾವು ನಮ್ಮ ಜೀವನವನ್ನು ನಿರ್ಮಿಸಬಹುದಾದ ಒಂದು ಅಡಿಪಾಯವಾಗಿದೆ. ಒಬ್ಬನು ಅಗತ್ಯವಾಗಿ ಸುವಾರ್ತೆಯಿಂದ ಒದಗಿಸಲಾದ ಉತ್ತರಗಳನ್ನು ಇಷ್ಟಪಡದಿರಬಹುದು, ಒಬ್ಬನು ಅದರೊಂದಿಗೆ ಒಪ್ಪುದಿರಬಹುದು ಅಥವಾ ನಂಬದಿರಬಹುದು, ಆದರೆ ಇದು ಈ ಮಾನವ ಪ್ರಶ್ನೆಗಳನ್ನು ಸಂಬೋಧಿಸಲು ನೀಡಲಾಗಿದೆ  ಅವುಗಳ ಕುರಿತು ತಿಳಿಯದೆ ಉಳಿದಿರುವದು ಮೂರ್ಖತನವಾಗಿದೆ.

ಸುವಾರ್ತೆ ಕೆಲವೊಮ್ಮೆ ನನಗೆ ಅನಾನುಕೂಲವನ್ನುಂಟುಮಾಡಿದೆ ಎಂದು ಸಹಾ ನಾನು ಕಲಿತಿದ್ದೇನೆ. ಕೇವಲ ಅನುಕೂಲವಾಗಿ ಬದುಕಲು ನಮ್ಮನ್ನು ತುಂಬಾ ಮೋಹಿಸುವ ಸಮಯದಲ್ಲಿ, ಸುವಾರ್ತೆ ನನ್ನ ಹೃದಯ, ಮನಸ್ಸು, ಆತ್ಮ ಮತ್ತು ಶಕ್ತಿಯನ್ನು ಸವಾಲು ಮಾಡಿತು, ಅದು ಜೀವನವನ್ನು ನೀಡುತ್ತಿದ್ದರೂ, ಅದು ಸುಲಭವಾದದ್ದನ್ನು ನೀಡಲಿಲ್ಲ.

ನಾನು ಸುವಾರ್ತೆಯನ್ನು ಅನುಸರಿಸುವಲ್ಲಿ ನನ್ನ ಪ್ರಯಾಣವನ್ನು ಪ್ರಾರಂಭಿಸಿದಾಗಿನಿಂದ, ಭಾರತದಾದ್ಯಂತ ಕೆಲಸ ಮಾಡಲು ಮತ್ತು ಪ್ರಯಾಣಿಸಲು ಮತ್ತು ನೇಪಾಳಕ್ಕೆ ಭೇಟಿ ನೀಡಲು ಸಹಾ ನನಗೆ ಭಾಗ್ಯವಾಯಿತು. ನನ್ನ ಅರಣ್ಯ ಅಭಿಯಂತ್ರ ನನ್ನನ್ನು ವಿವಿಧ ಸಹೋದ್ಯೋಗಿಗಳೊಂದಿಗೆ ಅನೇಕ ಸ್ಥಳಗಳಿಗೆ ತೆಗೆದುಕೊಂಡು ಹೋಯಿತು. ನಾನು ಈ ಸನ್ನಿವೇಶದಲ್ಲಿ ಸಂಭಾಷಣೆಗಳನ್ನು ನಡೆಸಲು ಸಾಧ್ಯವಾಯಿತು ಮತ್ತು ಸುವಾರ್ತೆ ವೈದಿಕ ಸನ್ನಿವೇಶದಲ್ಲಿ ಹೇಗೆ ಪ್ರಸ್ತುತ, ನಿಜ ಮತ್ತು ಅರ್ಥಪೂರ್ಣವಾಗಿದೆ ಎಂಬುದರ ಕುರಿತು ಹೆಚ್ಚಿನ ಒಳನೋಟವನ್ನು ಪಡೆದುಕೊಂಡೆನು. ನೀವು ಸುವಾರ್ತೆಯನ್ನು ಪರಿಗಣಿಸಿದಂತೆಯೇ ನೀವು ಕಂಡುಕೊಳ್ಳುವಿರಿ ಎಂದು ನಾನು ಭಾವಿಸುತ್ತೇನೆ.