Skip to content

ದೇವರ ಸ್ವರೂಪದಲ್ಲಿ

ಸಮಯ ಪ್ರಾರಂಭವಾಗುವ ಮೊದಲೇ ಪುರುಷಸುಕ್ತನು ಹೇಗೆ ಹಿಂದಿರುಗುತ್ತಾನೆ ಎಂದು ನಾವು ನೋಡಿದ್ದೇವೆ ಮತ್ತು ಪುರುಷನನ್ನು ಯಾಗಮಾಡಲು ನಿರ್ಧರಿಸುವ ದೇವರ ಮನಸ್ಸನ್ನು (ಪ್ರಜಾಪತಿ) ವಿವರಿಸುತ್ತದೆ. ಈ ನಿರ್ಧಾರದಿಂದ ಎಲ್ಲಾದರ ಸೃಷ್ಟಿ – ಮಾನವಕುಲದ ಸೃಷ್ಟಿ ಸೇರಿದಂತೆ ಅನುಸರಿಸಿದೆ. ಈಗ ನಾವು ಮಾನವಕುಲದ ಸೃಷ್ಟಿಯ ಬಗ್ಗೆ ವೇದ ಪುಸ್ತಕ (ಸತ್ಯವೇದ) ಏನು… ದೇವರ ಸ್ವರೂಪದಲ್ಲಿ

ಕಾಳಿ, ಸಾವು ಮತ್ತು ಪಸ್ಕಹಬ್ಬದ ಸೂಚನೆ

ಕಾಳಿಯನ್ನು ಸಾಮಾನ್ಯವಾಗಿ ಸಾವಿನ ದೇವತೆ ಎಂದು ಕರೆಯಲಾಗುತ್ತದೆ, ಆದರೆ ಹೆಚ್ಚು ನಿಖರವಾಗಿ ಸಮಯ ಎಂದು ಅರ್ಥವನ್ನೊಳಗೊಂಡತ ಕಲ್ ಎಂಬ ಸಂಸ್ಕೃತ ಪದದಿಂದ ಬಂದಿದೆ. ಕಾಳಿಯ ಚಿಹ್ನೆಗಳು ಭಯಂಕರವಾಗಿವೆ, ಏಕೆಂದರೆ ಅವಳು ಸಾಮಾನ್ಯವಾಗಿ ಕತ್ತರಿಸಿದ ತಲೆಗಳ ಹಾರ ಮತ್ತು ಕತ್ತರಿಸಿದ ತೋಳುಗಳ ಅಂಗಿಯನ್ನು ಧರಿಸಿ ರಕ್ತದ-ತೊಟ್ಟಿಕ್ಕುವ, ಹೊಸದಾಗಿ ಕತ್ತರಿಸಿದ ತಲೆಯನ್ನು… ಕಾಳಿ, ಸಾವು ಮತ್ತು ಪಸ್ಕಹಬ್ಬದ ಸೂಚನೆ

ಪರ್ವತವನ್ನು ಪವಿತ್ರವಾಗಿಸುವ ತ್ಯಾಗ

ಚೀನಾದ ಟಿಬೆಟಿಯನ್ ಪ್ರದೇಶದಲ್ಲಿ, ಭಾರತದಿಂದ ಗಡಿಯುದ್ದಕ್ಕೂ ಇರುವ ಪರ್ವತವೇ ಕೈಲಾಸ  ಪರ್ವತವು (ಅಥವ ಕೈಲಾಸ). ಹಿಂದುಗಳು, ಬೌದ್ಧರು ಮತ್ತು ಜೈನರು ಕೈಲಾಸ  ಪರ್ವತವನ್ನು ಪವಿತ್ರ ಪರ್ವತವೆಂದು ಪರಿಗಣಿಸುತ್ತಾರೆ. ಕೈಲಾಸ  ಪರ್ವತವು ಭಗವ೦ತ ಶಿವನ (ಅಥವ ಮಹಾದೇವ), ಅವರ ಪತ್ನಿಯಾದ ಪಾರ್ವತಿ ದೇವತೆಯ (ಉಮಾ, ಗೌರಿ ಎ೦ದೂ ಕರೆಯಲ್ಪಡುವ೦ತ) ಮತ್ತು… ಪರ್ವತವನ್ನು ಪವಿತ್ರವಾಗಿಸುವ ತ್ಯಾಗ

ಮೋಕ್ಷವನ್ನು ಪಡೆಯಲು ಅಬ್ರಹಾಮನ ಸರಳ ಮಾರ್ಗ

ಮಕ್ಕಳಿಲ್ಲದ ರಾಜನಾದ ಪಾಂಡು ಉತ್ತರಾಧಿಕಾರಿಯಿಲ್ಲದೆ ಎದುರಿಸಿದ ಹೋರಾಟಗಳನ್ನು ಮಹಾಭಾರತವು ವಿವರಿಸುತ್ತದೆ. ಶ್ರೀ ಕಿಂಡಮ ಮತ್ತು ಅವನ ಪತ್ನಿ ಪ್ರೀತಿಯನ್ನು ವಿವೇಚಿಸಲು ಜಿಂಕೆಗಳ ರೂಪವನ್ನು ತೆಗೆದುಕೊಂಡಿದ್ದರು. ದುರದೃಷ್ಟವಶಾತ್, ಆಗ ರಾಜ ಪಾಂಡು ಬೇಟೆಯಾಡುತ್ತಿದ್ದನು ಮತ್ತು ಆಕಸ್ಮಿಕವಾಗಿ ಅವರನ್ನು ಗುಂಡಿಕ್ಕಿ ಕೊಂದನು. ಕೋಪಗೊಂಡ ಕಿಂಡಮ, ಪಾಂಡು ರಾಜ ಮುಂದಿನ ಬಾರಿ ತನ್ನ… ಮೋಕ್ಷವನ್ನು ಪಡೆಯಲು ಅಬ್ರಹಾಮನ ಸರಳ ಮಾರ್ಗ

ಎಲ್ಲಾ ಸಮಯದಲ್ಲೂ ಮತ್ತು ಎಲ್ಲಾ ಜನರಿಗೆ ತೀರ್ಥಯಾತ್ರೆ: ಅಬ್ರಹಾಮನಿಂದ ಪ್ರಾರಂಭಿಸಲಾಗಿದೆ

ಕಟರಗಮ ಉತ್ಸವಕ್ಕೆ ಕಾರಣವಾಗುವ ತೀರ್ಥಯಾತ್ರೆ (ಪಾದಯಾತ್ರೆ) ಭಾರತವನ್ನು ಮೀರಿದೆ. ಈ ತೀರ್ಥಯಾತ್ರೆಯು ಮುರುಗನ್ (ಭಗವಾನ್ ಕಟರಗಮ, ಕಾರ್ತಿಕೇಯ ಅಥವಾ ಸ್ಕಂದ) ತೀರ್ಥಯಾತ್ರೆಯನ್ನು ತನ್ನ ಹೆತ್ತವರ (ಶಿವ ಮತ್ತು ಪಾರ್ವತಿ) ಹಿಮಾಲಯನ್ ಮನೆಯಿಂದ ತೊರೆದಾಗ, ಸ್ಥಳೀಯ ಹುಡುಗಿ ವಲ್ಲಿಯ ಮೇಲಿನ ಪ್ರೀತಿಯಿಂದ ಶ್ರೀಲಂಕಾಗೆ ಪ್ರಯಾಣಿಸುತ್ತಿದ್ದಾಗ ಸ್ಮರಿಸುತ್ತದೆ. ಶ್ರೀಲಂಕಾದ ಕಟರಗಮ ದೇವಸ್ಥಾನದಲ್ಲಿ… ಎಲ್ಲಾ ಸಮಯದಲ್ಲೂ ಮತ್ತು ಎಲ್ಲಾ ಜನರಿಗೆ ತೀರ್ಥಯಾತ್ರೆ: ಅಬ್ರಹಾಮನಿಂದ ಪ್ರಾರಂಭಿಸಲಾಗಿದೆ

ಮಾನವಕುಲ ಹೇಗೆ ಮುಂದುವರೆಯಿತು – ಮನು (ಅಥವಾ ನೋಹ) ಖಾತೆಯಿಂದ ಪಾಠಗಳು

ಈ ಹಿಂದೆ ನಾವು ಮಾನವ ಇತಿಹಾಸದ ಪ್ರಾರಂಭದಲ್ಲಿಯೇ ನೀಡಲ್ಪಟ್ಟ ಮೋಕ್ಷದ ವಾಗ್ದಾನವನ್ನು ನೋಡಿದ್ದೇವೆ. ನಮ್ಮನ್ನು ಭ್ರಷ್ಟಾಚಾರಕ್ಕೆ ನಡೆಸುವಂತೆ ನಮ್ಮಲ್ಲಿ ಏನೋ ಇದೆ, ಅದು ನಮ್ಮ ಕಾರ್ಯಗಳಲ್ಲಿ ಬಹಿರಂಗವಾಗುವದು, ಉದ್ದೇಶಿತ ನೈತಿಕ ನಡವಳಿಕೆಯ ಗುರಿಯನ್ನು ಕಳೆದುಕೊಂಡಿರುವುದನ್ನು, ಮತ್ತು ನಮ್ಮ ಅಸ್ತಿತ್ವದ ಸ್ವರೂಪಕ್ಕೆ ಇನ್ನಷ್ಟು ಆಳವಾಗಿದೆ ಎಂದು ಸಹ ನಾವು ಗಮನಿಸಿದ್ದೇವೆ.… ಮಾನವಕುಲ ಹೇಗೆ ಮುಂದುವರೆಯಿತು – ಮನು (ಅಥವಾ ನೋಹ) ಖಾತೆಯಿಂದ ಪಾಠಗಳು

ಮೋಕ್ಷದ ವಾಗ್ದಾನ – ಆರಂಭದಿಂದಲೇ

ಮಾನವಕುಲವು ತಮ್ಮ ಪ್ರಾರಂಭದ ಸೃಷ್ಟಿಯ ಸ್ಥಿತಿಯಿಂದ ಹೇಗೆ ಕುಸಿಯಿತು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಸತ್ಯವೇದವು (ವೇದ ಪುಸ್ತಕ) ಮೊದಲಿನಿಂದಲೂ ದೇವರು ಹೊಂದಿದ್ದ ಯೋಜನೆಯೊಂದಿಗೆ ಮುಂದುವರಿಯುತ್ತದೆ. ಈ ಯೋಜನೆಯು ಪ್ರಾರಂಭದಲ್ಲೇ ನೀಡಲಾದ  ವಾಗ್ದಾನದಲ್ಲಿ ಕೇಂದ್ರೀಕರಿಸಲಾಗಿದೆ ಮತ್ತು ಪುರುಷಸೂಕ್ತದಲ್ಲಿ ಪ್ರತಿಧ್ವನಿಸುವ ಅದೇ ಯೋಜನೆಯಾಗಿದೆ. ಸತ್ಯವೇದವು – ನಿಜವಾಗಿಯೂ ಗ್ರಂಥಾಲಯ ಈ… ಮೋಕ್ಷದ ವಾಗ್ದಾನ – ಆರಂಭದಿಂದಲೇ

ಭ್ರಷ್ಟಗೊಂಡಿದೆ (ಭಾಗ 2)… ನಮ್ಮ ಗುರಿಯನ್ನು ತಪ್ಪುವದು

ನಾವು ಕೊನೆಯದಾಗಿ ನೋಡಿದ್ದು, ವೇದ ಪುಸ್ತಕವು (ಸತ್ಯವೇದ) ನಮ್ಮನ್ನು ಮಾಡಲ್ಪಟ್ಟ ದೇವರ ಮೂಲ ಸ್ವರೂಪದಿಂದ ಹೇಗೆ ಭ್ರಷ್ಟರಾಗಿದ್ದೇವೆ ಎಂದು ನಮಗೆ  ವಿವರಿಸುತ್ತದೆ. ಇದನ್ನು ಉತ್ತಮವಾಗಿ ‘ನೋಡಲು’ ನನಗೆ ಸಹಾಯ ಮಾಡಿದ ಚಿತ್ರವೆಂದರೆ ಎಲ್ಫ್ಗ ಳಿಂದ  ಭ್ರಷ್ಟಗೊಂಡ, ಮಧ್ಯ ಭೂಮಿಯ ಓರ್ಕ್ಸ್.  ಆದರೆ ಇದು ಹೇಗೆ ಸಂಭವಿಸಿತು? ಪಾಪದ ಮೂಲ… ಭ್ರಷ್ಟಗೊಂಡಿದೆ (ಭಾಗ 2)… ನಮ್ಮ ಗುರಿಯನ್ನು ತಪ್ಪುವದು

ಆದರೆ ಮಧ್ಯ-ಭೂಮಿಯ ಅತಿಮಾನುಷ ಜೀವಿಗಳಂತೆ…. ಭ್ರಷ್ಟಗೊಂಡಿದ್ದಾರೆ

ನಮ್ಮ ಹಿಂದಿನ ಲೇಖನದಲ್ಲಿ ಸತ್ಯವೇದವು ನಮ್ಮನ್ನು ಹಾಗೂ ಇತರರನ್ನು ಹೇಗೆ ತೋರಿಸುತ್ತದೆ ಎಂಬುದನ್ನು ನಾವು ನೋಡಿದ್ದೇವೆ – ನಾವು ದೇವರ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇವೆ. ಆದರೆ ಈ ಅಸ್ತಿವಾರದ ಮೇಲೆ ವೇದ ಪುಸ್ತಕಂ (ಸತ್ಯವೇದ) ಮತ್ತಷ್ಟು ಅಭಿವೃದ್ಧಿಗೊಳ್ಳುತ್ತದೆ. ಕೀರ್ತನೆಗಳು ದೇವರನ್ನು ಆರಾಧಿಸುವಾಗ ಹಳೆಯ ಒಡಂಬಡಿಕೆಯ ಇಬ್ರಿಯರಿಂದ ಉಪಯೋಗಿಸಿದ ಪವಿತ್ರ ಹಾಡುಗಳು… ಆದರೆ ಮಧ್ಯ-ಭೂಮಿಯ ಅತಿಮಾನುಷ ಜೀವಿಗಳಂತೆ…. ಭ್ರಷ್ಟಗೊಂಡಿದ್ದಾರೆ