Skip to content

ಆಡಆಡಳಿತಗಾರನಂತೆ: ಯೇಸುಕ್ರಿಸ್ತನ ‘ಕ್ರಿಸ್ತ’ ಎಂಬುದರ ಅರ್ಥವೇನು?

ಯೇಸುವಿನ ಕೊನೆಯ ಹೆಸರು ಏನು ಎಂದು ನಾನು ಕೆಲವೊಮ್ಮೆ ಜನರನ್ನು ಕೇಳುತ್ತೇನೆ. ಸಾಮಾನ್ಯವಾಗಿ ಅವರು ಉತ್ತರಿಸುತ್ತಾರೆ, “ಅವರ ಕೊನೆಯ ಹೆಸರು‘ ಕ್ರಿಸ್ತ ’ಎಂದು ನಾನು ಊಹಿಸುತ್ತೇನೆ ಆದರೆ ಅದು ನನಗೆ ಖಚಿತವಿಲ್ಲ”. ನಂತರ ನಾನು ಕೇಳುತ್ತೇನೆ, “ಹಾಗಾದರೆ ಯೇಸು ಬಾಲಕನಾಗಿದ್ದಾಗ ಯೋಸೇಫ ಕ್ರಿಸ್ತ ಮತ್ತು ಮರಿಯಳು ಕ್ರಿಸ್ತ ಯೇಸುಕ್ರಿಸ್ತನನ್ನು… ಆಡಆಡಳಿತಗಾರನಂತೆ: ಯೇಸುಕ್ರಿಸ್ತನ ‘ಕ್ರಿಸ್ತ’ ಎಂಬುದರ ಅರ್ಥವೇನು?

ಲಕ್ಷ್ಮಿಯಿಂದ ಶಿವನ ವರೆಗೆ: ಇಂದು ಶ್ರೀ ಮೋಶೆಯ ಆಶೀರ್ವಾದಗಳು ಮತ್ತು ಶಾಪಗಳು ಹೇಗೆ ಪ್ರತಿಧ್ವನಿಸುತ್ತವೆ

ನಾವು ಆಶೀರ್ವಾದ ಮತ್ತು ಅದೃಷ್ಟವನ್ನು ಕುರಿತು ಆಲೋಚಿಸುವಾಗ ನಮ್ಮ ಮನಸ್ಸು ಅದೃಷ್ಟ, ಯಶಸ್ಸು ಮತ್ತು ಸಂಪತ್ತಿನ ದೇವತೆಯಾದ ಲಕ್ಷ್ಮಿಯ ಕಡೆಗೆ ಹೋಗುತ್ತದೆ. ದುರಾಶೆಯಿಂದ ಮಾಡದೆ ಇರುವಾಗ ಅವಳು ಕಠಿಣ ಪರಿಶ್ರಮವನ್ನು ಆಶೀರ್ವದಿಸುತ್ತಾಳೆ. ಕ್ಷೀರ ಮಹಾಸಾಗರದ ಮಂಥನದ ಕಥೆಯಲ್ಲಿ, ಪವಿತ್ರ ಹೂವುಗಳನ್ನು ಎಸೆದಾಗ ಇಂದ್ರನು ತೋರಿಸಿದ ಅಗೌರವದಿಂದಾಗಿ ಲಕ್ಷ್ಮಿ ದೇವರನ್ನು… ಲಕ್ಷ್ಮಿಯಿಂದ ಶಿವನ ವರೆಗೆ: ಇಂದು ಶ್ರೀ ಮೋಶೆಯ ಆಶೀರ್ವಾದಗಳು ಮತ್ತು ಶಾಪಗಳು ಹೇಗೆ ಪ್ರತಿಧ್ವನಿಸುತ್ತವೆ

ಯಹೂದಿಗಳ ಇತಿಹಾಸ: ಭಾರತ ಮತ್ತು ಪ್ರಪಂಚದಾದ್ಯಂತ

ಯಹೂದಿಗಳು ಭಾರತದಲ್ಲಿ ಸುದೀರ್ಘ ಇತಿಹಾಸನ್ನು ಹೊಂದಿದ್ದಾರೆ, ಸಾವಿರಾರು ವರ್ಷಗಳಿಂದ ಇಲ್ಲಿ ಇರುತ್ತಾ, ಭಾರತೀಯ ಸಮುದಾಯಗಳ ಮೋಶೆಯ ಸಂಪ್ರದಾಯದೊಳಗೆ ಒಂದು ಸಣ್ಣ ಸಮುದಾಯವನ್ನು ರೂಪಿಸುತ್ತಿದೆ. ಇತರ ಅಲ್ಪಸಂಖ್ಯಾತರಿಗಿಂತ (ಉದಾಹರಣೆಗೆ ಜೈನರು, ಸಿಖ್ಖರು, ಬೌದ್ಧರು) ಭಿನ್ನವಾಗಿ, ಯಹೂದಿಗಳು ಮೂಲತಃ ಭಾರತದ ಹೊರಗಿನಿಂದ ತಮ್ಮ ಮನೆ ಮಾಡಲು ಬಂದರು. 2017 ರ ಬೇಸಿಗೆಯಲ್ಲಿ… ಯಹೂದಿಗಳ ಇತಿಹಾಸ: ಭಾರತ ಮತ್ತು ಪ್ರಪಂಚದಾದ್ಯಂತ

ಯೋಮ್ ಕಿಪುರ್ – ಮೂಲ ದುರ್ಗಾ ಪೂಜೆ

ದುರ್ಗಾ ಪೂಜೆಯನ್ನು (ಅಥವಾ ದುರ್ಗೊಸ್ತವವನ್ನು) ದಕ್ಷಿಣ ಏಷ್ಯಾದ ಬಹುಭಾಗದಲ್ಲಿ ಅಶ್ವಿನ್ (ಅಶ್ವಿನ್) ತಿಂಗಳಲ್ಲಿ 6-10 ದಿನಗಳನ್ನು ಆಚರಿಸಲಾಗುತ್ತದೆ. ಅಸುರ ಮಹಿಷಾಸುರ ವಿರುದ್ಧದ ಪ್ರಾಚೀನ ಯುದ್ಧದಲ್ಲಿ ದುರ್ಗಾ ದೇವಿಯ ವಿಜಯದ ನೆನಪಿಗಾಗಿ ಇದನ್ನು ಆಚರಿಸಲಾಗುತ್ತದೆ. ಇದು 3500 ವರ್ಷಗಳ ಹಿಂದೆ ಪ್ರಾರಂಭವಾದ ಮತ್ತು ಇಬ್ರಿಯ ವರ್ಷದಲ್ಲಿ ಏಳನೇ ಚಂದ್ರ ಮಾಸದ 10… ಯೋಮ್ ಕಿಪುರ್ – ಮೂಲ ದುರ್ಗಾ ಪೂಜೆ

ಸೂರ್ಯನ ಕೆಳಗೆ ಜೀವನದ ತೃಪ್ತಿಯನ್ನು ಹುಡುಕುವ ಮಾಯ

ಮಾಯ ಎಂಬುದು ಸಂಸ್ಕೃತ ಪದ ಇದರ ಅರ್ಥ ‘ಇಲ್ಲದೆ ಇರುವಂತದ್ದು’,  ಆದ್ದರಿಂದ ಇದು ‘ಭ್ರಮೆ’ ಆಗಿದೆ.  ವಿಭಿನ್ನ ಋಷಿಗಳು ಮತ್ತು ಚಿಂತನೆಯ ಶಾಲೆಗಳು ಮಾಯ ಭ್ರಮೆಯನ್ನು ವಿಭಿನ್ನ ರೀತಿಯಲ್ಲಿ ಒತ್ತಿಹೇಳುತ್ತವೆ, ಆದರೆ ವಸ್ತು ಅಥವಾ ಭೌತಿಕತೆಯು ನಮ್ಮ ಆತ್ಮವನ್ನು ದಾರಿ ತಪ್ಪಿಸುತ್ತದೆ ಮತ್ತು ಅದನ್ನು ಸಿಕ್ಕಿಹಾಕಿಸುತ್ತದೆ ಮತ್ತು ಅದನ್ನು… ಸೂರ್ಯನ ಕೆಳಗೆ ಜೀವನದ ತೃಪ್ತಿಯನ್ನು ಹುಡುಕುವ ಮಾಯ

ದೀಪಾವಳಿ ಮತ್ತು ಕರ್ತನಾದ ಯೇಸು

ನಾನು ಭಾರತ ದೇಶದಲ್ಲಿ ಕೆಲಸಮಾಡುತ್ತಿರುವಾಗ ಮೊದಲನೆಯ ಸಾರಿ ‘ಬಹಳ ಹತ್ತಿರದಿಂದ’ ಅದರ ಅನುಭವವಾಯಿತು. ನಾನು ಅಲ್ಲಿ ಒಂದು ತಿಂಗಳು ಉಳಿದುಕೊಳ್ಳಬೇಕಾಯಿತು ಮತ್ತು ನಾನು ಅಲ್ಲಿದ್ದ ಆರಂಭದ ಸಮಯದಲ್ಲಿ ದೀಪಾವಳಿಯನ್ನು ನಾನಿದ್ದ ಸ್ಥಳದ ಸುತ್ತಮುತ್ತಲು ಎಲ್ಲೆಡೆ ಆಚರಿಸುತ್ತಿದ್ದರು. ಹೆಚ್ಚಾಗಿ ಪಟಾಕಿಗಳನ್ನು ಸಿಡಿಸುತ್ತಿದ್ದರು – ಗಾಳಿಯು ದಟ್ಟವಾಗಿ ಹೊಗೆಯಿಂದ ತುಂಬಿತ್ತು ಮತ್ತು… ದೀಪಾವಳಿ ಮತ್ತು ಕರ್ತನಾದ ಯೇಸು

ಕಾಳಿ, ಸಾವು ಮತ್ತು ಪಸ್ಕಹಬ್ಬದ ಸೂಚನೆ

ಕಾಳಿಯನ್ನು ಸಾಮಾನ್ಯವಾಗಿ ಸಾವಿನ ದೇವತೆ ಎಂದು ಕರೆಯಲಾಗುತ್ತದೆ, ಆದರೆ ಹೆಚ್ಚು ನಿಖರವಾಗಿ ಸಮಯ ಎಂದು ಅರ್ಥವನ್ನೊಳಗೊಂಡತ ಕಲ್ ಎಂಬ ಸಂಸ್ಕೃತ ಪದದಿಂದ ಬಂದಿದೆ. ಕಾಳಿಯ ಚಿಹ್ನೆಗಳು ಭಯಂಕರವಾಗಿವೆ, ಏಕೆಂದರೆ ಅವಳು ಸಾಮಾನ್ಯವಾಗಿ ಕತ್ತರಿಸಿದ ತಲೆಗಳ ಹಾರ ಮತ್ತು ಕತ್ತರಿಸಿದ ತೋಳುಗಳ ಅಂಗಿಯನ್ನು ಧರಿಸಿ ರಕ್ತದ-ತೊಟ್ಟಿಕ್ಕುವ, ಹೊಸದಾಗಿ ಕತ್ತರಿಸಿದ ತಲೆಯನ್ನು… ಕಾಳಿ, ಸಾವು ಮತ್ತು ಪಸ್ಕಹಬ್ಬದ ಸೂಚನೆ

ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?

ಎಲ್ಲಾ ಜನರಿಗಾಗಿ ತನ್ನನ್ನೇ ಯಜ್ಞವನ್ನಾಗಿ ಸಮರ್ಪಿಸಿಕೊಳ್ಳಲು ಯೇಸು ಬಂದನು. ಈ ಸಂದೇಶವನ್ನು ಪ್ರಾಚೀನ ರುಗ್ವೇದದ ಗೀತೆಗಳಲ್ಲಿ ಹಾಗೂ ಪ್ರಾಚೀನ ಇಬ್ರಿಯ ವೇದಗಳ ವಾಗ್ದಾನಗಳಲ್ಲಿ ಮತ್ತು ಹಬ್ಬಗಳಲ್ಲಿ ಮುನ್ಸೂಚಿಸಲಾಗಿದೆ.  ಪ್ರತಿ ಸಾರಿ ನಾವು ಪ್ರಾರ್ಥಸ್ನಾನದ (ಅಥವಾ ಪ್ರಥಾಸನ) ಮಂತ್ರದ ಪ್ರಾರ್ಥನೆಯನ್ನು ಕಂಠಪಾಠ ಮಾಡುವಾಗ  ಕೇಳುವ ಪ್ರಶ್ನೆಗೆ ಯೇಸುವೇ ಉತ್ತರವಾಗಿದ್ದಾನೆ.  ಇದು… ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?

ಪರ್ವತವನ್ನು ಪವಿತ್ರವಾಗಿಸುವ ತ್ಯಾಗ

ಚೀನಾದ ಟಿಬೆಟಿಯನ್ ಪ್ರದೇಶದಲ್ಲಿ, ಭಾರತದಿಂದ ಗಡಿಯುದ್ದಕ್ಕೂ ಇರುವ ಪರ್ವತವೇ ಕೈಲಾಸ  ಪರ್ವತವು (ಅಥವ ಕೈಲಾಸ). ಹಿಂದುಗಳು, ಬೌದ್ಧರು ಮತ್ತು ಜೈನರು ಕೈಲಾಸ  ಪರ್ವತವನ್ನು ಪವಿತ್ರ ಪರ್ವತವೆಂದು ಪರಿಗಣಿಸುತ್ತಾರೆ. ಕೈಲಾಸ  ಪರ್ವತವು ಭಗವ೦ತ ಶಿವನ (ಅಥವ ಮಹಾದೇವ), ಅವರ ಪತ್ನಿಯಾದ ಪಾರ್ವತಿ ದೇವತೆಯ (ಉಮಾ, ಗೌರಿ ಎ೦ದೂ ಕರೆಯಲ್ಪಡುವ೦ತ) ಮತ್ತು… ಪರ್ವತವನ್ನು ಪವಿತ್ರವಾಗಿಸುವ ತ್ಯಾಗ

ಮೋಕ್ಷವನ್ನು ಪಡೆಯಲು ಅಬ್ರಹಾಮನ ಸರಳ ಮಾರ್ಗ

ಮಕ್ಕಳಿಲ್ಲದ ರಾಜನಾದ ಪಾಂಡು ಉತ್ತರಾಧಿಕಾರಿಯಿಲ್ಲದೆ ಎದುರಿಸಿದ ಹೋರಾಟಗಳನ್ನು ಮಹಾಭಾರತವು ವಿವರಿಸುತ್ತದೆ. ಶ್ರೀ ಕಿಂಡಮ ಮತ್ತು ಅವನ ಪತ್ನಿ ಪ್ರೀತಿಯನ್ನು ವಿವೇಚಿಸಲು ಜಿಂಕೆಗಳ ರೂಪವನ್ನು ತೆಗೆದುಕೊಂಡಿದ್ದರು. ದುರದೃಷ್ಟವಶಾತ್, ಆಗ ರಾಜ ಪಾಂಡು ಬೇಟೆಯಾಡುತ್ತಿದ್ದನು ಮತ್ತು ಆಕಸ್ಮಿಕವಾಗಿ ಅವರನ್ನು ಗುಂಡಿಕ್ಕಿ ಕೊಂದನು. ಕೋಪಗೊಂಡ ಕಿಂಡಮ, ಪಾಂಡು ರಾಜ ಮುಂದಿನ ಬಾರಿ ತನ್ನ… ಮೋಕ್ಷವನ್ನು ಪಡೆಯಲು ಅಬ್ರಹಾಮನ ಸರಳ ಮಾರ್ಗ