ಬರಲಿರುವ ಶ್ರೇಷ್ಟ ರಾಜ: ನೂರಾರು ವರ್ಷಗಳ ಮುಂಚಿತವಾಗಿ ಹೆಸರಿಸಲಾಗಿದೆ
ವಿಷ್ಣು ಪುರಾಣ ವೆನಾ ರಾಜನ ಕುರಿತು ಮಾಹಿತಿ ನೀಡುತ್ತದೆ. ವೆನಾ ಉತ್ತಮ ರಾಜನಾಗಿ ಪ್ರಾರಂಭವಾದರೂ, ಭ್ರಷ್ಟ ಪ್ರಭಾವಗಳ ಕಾರಣದಿಂದಾಗಿ ಅವನು ತುಂಬಾ ದುಷ್ಟನಾದನು, ಅವನು ತ್ಯಾಗ ಮತ್ತು ಪ್ರಾರ್ಥನೆಗಳನ್ನು ನಿಷೇಧಿಸಿದನು. ಅವನು ವಿಷ್ಣುವಿಗಿಂತ ಶ್ರೇಷ್ಠನೆಂದು ಸಹ ಪ್ರತಿಪಾದಿಸಿದನು. ಋಷಿಗಳು ಮತ್ತು ಬ್ರಾಹ್ಮಣರು/ಪುರೋಹಿತರು ಅವನೊಂದಿಗೆ ತರ್ಕಿಸಲು ಪ್ರಯತ್ನಿಸಿದರು, ರಾಜನಾಗಿ ಅವನು… ಬರಲಿರುವ ಶ್ರೇಷ್ಟ ರಾಜ: ನೂರಾರು ವರ್ಷಗಳ ಮುಂಚಿತವಾಗಿ ಹೆಸರಿಸಲಾಗಿದೆ