Skip to content

ದಶಾಜ್ಞೆಗಳು: ಕಲಿಯುಗದಲ್ಲಿ ಕೊರೊನಾವೈರಸ್ನ ಪರೀಕ್ಷೆಯಂತೆ

ಸಾಮಾನ್ಯವಾಗಿ ನಾವು ಕಲಿಯುಗದಲ್ಲಿ ಅಥವಾ ಕಾಳಿಯ ಕಾಲದಲ್ಲಿ ವಾಸಿಸುತ್ತಿದ್ದೇವೆ ಎಂದು ಒಪ್ಪಿಕೊಳ್ಳಲಾಗಿದೆ. ಸತ್ಯಯುಗ, ತ್ರೇತ ಯುಗ ಮತ್ತು ದ್ವಾರಪರ ಯುಗದಿಂದ ಪ್ರಾರಂಭವಾಗುವ ನಾಲ್ಕರ ಕೊನೆಯ ಯುಗ ಇದು. ಸ್ಥಿರವಾದ ನೈತಿಕ ಮತ್ತು ಸಾಮಾಜಿಕ ಕ್ಷಯವೇ ಮೊದಲ ಸತ್ಯದ ಯುಗದಿಂದ (ಸತ್ಯಯುಗ), ನಮ್ಮ ಕಲಿಯುಗದವರೆಗೆ ಸಾಮಾನ್ಯವಾಗಿ ಕಂಡುಬರುತ್ತಿರುವದು. ಕಲಿಯುಗದಲ್ಲಿ ಮಾನವ… ದಶಾಜ್ಞೆಗಳು: ಕಲಿಯುಗದಲ್ಲಿ ಕೊರೊನಾವೈರಸ್ನ ಪರೀಕ್ಷೆಯಂತೆ

ದೀಪಾವಳಿ ಮತ್ತು ಕರ್ತನಾದ ಯೇಸು

ನಾನು ಭಾರತ ದೇಶದಲ್ಲಿ ಕೆಲಸಮಾಡುತ್ತಿರುವಾಗ ಮೊದಲನೆಯ ಸಾರಿ ‘ಬಹಳ ಹತ್ತಿರದಿಂದ’ ಅದರ ಅನುಭವವಾಯಿತು. ನಾನು ಅಲ್ಲಿ ಒಂದು ತಿಂಗಳು ಉಳಿದುಕೊಳ್ಳಬೇಕಾಯಿತು ಮತ್ತು ನಾನು ಅಲ್ಲಿದ್ದ ಆರಂಭದ ಸಮಯದಲ್ಲಿ ದೀಪಾವಳಿಯನ್ನು ನಾನಿದ್ದ ಸ್ಥಳದ ಸುತ್ತಮುತ್ತಲು ಎಲ್ಲೆಡೆ ಆಚರಿಸುತ್ತಿದ್ದರು. ಹೆಚ್ಚಾಗಿ ಪಟಾಕಿಗಳನ್ನು ಸಿಡಿಸುತ್ತಿದ್ದರು – ಗಾಳಿಯು ದಟ್ಟವಾಗಿ ಹೊಗೆಯಿಂದ ತುಂಬಿತ್ತು ಮತ್ತು… ದೀಪಾವಳಿ ಮತ್ತು ಕರ್ತನಾದ ಯೇಸು

ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?

ಎಲ್ಲಾ ಜನರಿಗಾಗಿ ತನ್ನನ್ನೇ ಯಜ್ಞವನ್ನಾಗಿ ಸಮರ್ಪಿಸಿಕೊಳ್ಳಲು ಯೇಸು ಬಂದನು. ಈ ಸಂದೇಶವನ್ನು ಪ್ರಾಚೀನ ರುಗ್ವೇದದ ಗೀತೆಗಳಲ್ಲಿ ಹಾಗೂ ಪ್ರಾಚೀನ ಇಬ್ರಿಯ ವೇದಗಳ ವಾಗ್ದಾನಗಳಲ್ಲಿ ಮತ್ತು ಹಬ್ಬಗಳಲ್ಲಿ ಮುನ್ಸೂಚಿಸಲಾಗಿದೆ.  ಪ್ರತಿ ಸಾರಿ ನಾವು ಪ್ರಾರ್ಥಸ್ನಾನದ (ಅಥವಾ ಪ್ರಥಾಸನ) ಮಂತ್ರದ ಪ್ರಾರ್ಥನೆಯನ್ನು ಕಂಠಪಾಠ ಮಾಡುವಾಗ  ಕೇಳುವ ಪ್ರಶ್ನೆಗೆ ಯೇಸುವೇ ಉತ್ತರವಾಗಿದ್ದಾನೆ.  ಇದು… ಯೇಸುವಿನ ಬಲಿದಾನದ ಮೂಲಕ ಶುದ್ಧೀಕರಣದ ವರವನ್ನು ಹೊಂದಿಕೊಳ್ಳುವದು ಹೇಗೆ?

ಸಂಸ್ಕೃತ ಮತ್ತು ಇಬ್ರೀಯ ವೇದಗಳ ಒಮ್ಮುಖ: ಏಕೆ?

ಸಂಸ್ಕೃತ ವೇದಗಳಲ್ಲಿನ ಮನುವಿನ ವರ್ಣನೆ ಮತ್ತು ಇಬ್ರೀಯ ವೇದಗಳಲ್ಲಿನ ನೋಹನ ವರ್ಣನೆಯ ನಡುವಿನ ಹೋಲಿಕೆಯನ್ನು ನಾವು ನೋಡಿದ್ದೇವೆ. ಈ ಹೋಲಿಕೆಯು ಪ್ರವಾಹದ ವರ್ಣನೆಗಳಿಗಿಂತ ಆಳವಾಗಿ ಹೋಗುತ್ತದೆ. ಪ್ರಾರಂಭದ ಸಮಯದಲ್ಲಿ ಪುರುಷನ ತ್ಯಾಗದ ವಾಗ್ದಾನಕ್ಕೂ ಇಬ್ರೀಯದ ಆದಿಕಾಂಡ ಪುಸ್ತಕದಲ್ಲಿ ನೀಡಲಾಗಿರುವ ವಾಗ್ದಾನ ಸಂತತಿಯೊಂದಿಗೆ ಹೋಲಿಕೆ ಇದೆ. ಹಾಗಾದರೆ ನಾವು ಈ… ಸಂಸ್ಕೃತ ಮತ್ತು ಇಬ್ರೀಯ ವೇದಗಳ ಒಮ್ಮುಖ: ಏಕೆ?

ಪುರುಷನ ಬಲಿದಾನ: ಎಲ್ಲವುಗಳ ಆರಂಭ

3 ಮತ್ತು 4 ನೇ ವಚನಗಳ ನಂತರ ಪುರುಷಸುಕ್ತನು ತನ್ನ ಗಮನವನ್ನು ಪುರುಷನ ಗುಣಗಳಿಂದ ಪುರುಷನ ಬಲಿದಾನದ ಕಡೆಗೆ ಬದಲಾಯಿಸುತ್ತಾನೆ. 6 ಮತ್ತು 7 ನೇ ವಚನಗಳು ಇದನ್ನು ಈ ಕೆಳಗಿನ ರೀತಿಯಲ್ಲಿ ತೋರಿಸುತ್ತವೆ. (ಸಂಸ್ಕೃತ ಲಿಪ್ಯಂತರಣಗಳು ಮತ್ತು ಪುರುಷಸುಕ್ತನ ಬಗ್ಗೆ ನನ್ನ ಅನೇಕ ಆಲೋಚನೆಗಳು ಜೊಸೇಫ್ ಪಡಿನ್‌ಜರೆಕರ… ಪುರುಷನ ಬಲಿದಾನ: ಎಲ್ಲವುಗಳ ಆರಂಭ

ವಚನ 3 ಮತ್ತು 4 ಪುರುಷನ ಅವತಾರ

ಪುರುಷಸುಕ್ತ ವಚನ 2 ರಿಂದ ಈ ಕೆಳಗಿನವುಗಳೊಂದಿಗೆ ಮುಂದುವರಿಯುತ್ತದೆ. (ಸಂಸ್ಕೃತ ಲಿಪ್ಯಂತರಣಗಳು ಮತ್ತು ಪುರುಷಸುಕ್ತ ಬಗ್ಗೆ ನನ್ನ ಅನೇಕ ಆಲೋಚನೆಗಳು ಜೋಸೆಫ್ ಪಡಿನ್‌ಜರೆಕರ (346 ಪು. 2007) ಬರೆದ ಪ್ರಾಚೀನ ವೇದಗಳಲ್ಲಿ ಕ್ರಿಸನು ಎಂಬ ಪುಸ್ತಕವನ್ನು ಅಧ್ಯಯನ ಮಾಡುವುದರಿಂದ ಬಂದವು) ಆಂಗ್ಲ ಭಾಷಾಂತರ ಸಂಸ್ಕೃತ ಲಿಪ್ಯಂತರ ಸೃಷ್ಟಿಯು ಪುರುಷನ… ವಚನ 3 ಮತ್ತು 4 ಪುರುಷನ ಅವತಾರ

ವಚನ 2 – ಪುರುಷನು ಅಮರತ್ವದ ಒಡೆಯನು

ನಾವು ಪುರಷಸುಕ್ತನ ಮೊದಲ ವಚನದಲ್ಲಿ ನೋಡಿರುವದೇನಂದರೆ ಪುರುಷನು ಎಲ್ಲಾ-ತಿಳಿದವನು, ಸರ್ವಶಕ್ತನು ಮತ್ತು ಸರ್ವವ್ಯಾಪಿ ಎಂದು ವಿವರಿಸಲಾಗಿದೆ.  ಪುರುಷನು ಯೇಸುಸತ್ಸಂಗ್ (ಯೇಸು ಕ್ರಿಸ್ತನು) ಆಗಿರಬಹುದೇ ಎಂಬ ಪ್ರಶ್ನೆಯನ್ನು ಮಾಡಿ, ಈ ಪ್ರಶ್ನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಪುರುಷಸುಕ್ತನ ಮೂಲಕ ಪ್ರಯಾಣವನ್ನು ಪ್ರಾರಂಭಿಸಿದೆವು. ಆದ್ದರಿಂದ ನಾವು ಪುರುಷಸುಕ್ತನ ಎರಡನೆಯ ವಚನಕ್ಕೆ ಬರುತ್ತೇವೆ, ಅದು ಮನುಷ್ಯನಾದ… ವಚನ 2 – ಪುರುಷನು ಅಮರತ್ವದ ಒಡೆಯನು

ಪುರುಷಸುಕ್ತನನ್ನು ಪರಿಗಣಿಸುವುದು – ಮನುಷ್ಯನನ್ನು ಸ್ತುತಿಸುವ ಗೀತೆ

ಬಹುಶಃ ಋಗ್ ವೇದದಲ್ಲಿ (ಅಥವಾ ರಿಗ್ ವೇದ) ಹೆಚ್ಚು ಪ್ರಸಿದ್ಧವಾದ ಕಾವ್ಯ ಅಥವಾ ಪ್ರಾರ್ಥನೆಯು ಪುರುಷಸುಕ್ತ ನದಾಗಿದೆ (ಪುರುಷಸುಕ್ತಮ್).  ಇದು 10ನೇ ಮಂಡಲ ಮತ್ತು 90ನೇ ಅಧ್ಯಾಯದಲ್ಲಿ ಕಂಡುಬರುತ್ತದೆ. ಇದು ವಿಶೇಷ ವ್ಯಕ್ತಿಗಾಗಿ ಇರುವ ಗೀತೆಯಾಗಿದೆ – ಪುರಸ (ಪುರಷ ಎಂದು ಉಚ್ಚರಿಸಲಾಗಿದೆ).  ಇದು ಋಗ್ ವೇದದಲ್ಲಿ ಕಂಡುಬಂದಿರುವುದರಿಂದ… ಪುರುಷಸುಕ್ತನನ್ನು ಪರಿಗಣಿಸುವುದು – ಮನುಷ್ಯನನ್ನು ಸ್ತುತಿಸುವ ಗೀತೆ

ಬಲಿದಾನದ ಸಾರ್ವತ್ರಿಕ ಅಗತ್ಯತೆ

ಜನರು ಭ್ರಮೆ ಮತ್ತು ಪಾಪದಲ್ಲಿ ಬದುಕುತ್ತಾರೆ ಎಂದು ಋಷಿ ಮತ್ತು ರಿಷಿ ಯುಗಗಳ ಮೂಲಕ ತಿಳಿದಿದ್ದಾರೆ. ಆದುದರಿಂದ ಎಲ್ಲಾ ಧರ್ಮಗಳು, ವಯಸ್ಸಿನವರು ಮತ್ತು ಶಿಕ್ಷಣದ ಜನರು ‘ಶುದ್ಧೀಕರಿಸಲ್ಪಡಬೇಕೆಂಬ’ ಅಗತ್ಯವಿದೆ ಎಂಬ ಸಹಜ ಅರಿವನ್ನು ಹೊಂದಿದ್ದಾರೆ.  ಇದಕ್ಕಾಗಿಯೇ ಕುಂಭಮೇಳ ಉತ್ಸವದಲ್ಲಿ ಅನೇಕರು ಭಾಗವಹಿಸುತ್ತಾರೆ ಮತ್ತು ಪೂಜೆಗಳನ್ನು ಮಾಡುವ ಮೊದಲು ಜನರು… ಬಲಿದಾನದ ಸಾರ್ವತ್ರಿಕ ಅಗತ್ಯತೆ